ಭಾನುವಾರ, ಏಪ್ರಿಲ್ 26, 2020

ತತ್ವ ಇರದ ಗುಡಿಗಳಲ್ಲಿ
ದೇವನಿರುವುದೇ
ಅಹಂ ಇರುವ ಪಂಕ್ತಿಯಲ್ಲಿ
ತೃಪ್ತರಾಗುವುದೇ
ಕೃಷ್ಣ ಕೃಷ್ಣ ಕೃಷ್ಣನೆಂದರೆ
ದೇಹದಾತ್ಮದೊಳು ದೇವ ನಗುವನು
ಧರ್ಮರಾಯನ ಅಹಂ ಮುರಿವನು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ