KAVYASANCHAYA .......
ಭಾನುವಾರ, ಏಪ್ರಿಲ್ 26, 2020
ತತ್ವ ಇರದ ಗುಡಿಗಳಲ್ಲಿ
ದೇವನಿರುವುದೇ
ಅಹಂ ಇರುವ ಪಂಕ್ತಿಯಲ್ಲಿ
ತೃಪ್ತರಾಗುವುದೇ
ಕೃಷ್ಣ ಕೃಷ್ಣ ಕೃಷ್ಣನೆಂದರೆ
ದೇಹದಾತ್ಮದೊಳು ದೇವ ನಗುವನು
ಧರ್ಮರಾಯನ ಅಹಂ ಮುರಿವನು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ