ಸೋಮವಾರ, ಏಪ್ರಿಲ್ 13, 2020

ಕದಲಿ ವನದಲಿ
ದೂಕಿ ಬರುತಿದೆ
ಒಲವ ತಂಗಾಳಿ
ತೊದಲು ನುಡಿಯಲು
ಮಳೆಯು ಬರುತಿದೆ
ಮನಸು ಖಾಲಿ ಖಾಲಿ

ಸೊಗಸ ಹಣೆದಿದೆ
ನಿನ್ನ ಎದುರಲೆ
ನಿಂತ ನಿನ್ನ ಕವಿತೆ
ಮೂಗು ಕಾಡಿದೆ
ಮಣ್ಣ ಪರಿಮಳ
ಮರೆತೆ ಅದರ ಸಾಲು

ಕೇಳ ಬಂದೆನು
ಚೆಲುವ ತುಂಬಿದ ಕಣ್ಣಲಿ
ಹೇಳಲಾರೆಯ ಎನ್ನದಿರು
ಸಮಯ ಬರುತಲಿ
ಚಿಗುರು ಮೂಡಲಿ
ಹೇಳಿ ಬಿಡುವೆನು ನಾನು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ