ಚೆಲುವಕಾಂತೀಯಕೃತರವಿಮಣಿಯನೀಡಲು
ಯಾದವಜನಪತಿಗೆಗೊಲ್ಲರಾಮುರಳಿಯ
ಬೇಡಿಕೆಯನೀರಾಕರಿಸೆಯಾದವಸಹನು
ಸತ್ರಜಿತೆನ್ನಸಹೋದರಪ್ರಸೇನಗೆನೀಡಿದ
ಪ್ರಸೇನಾಮೃಗಬೇಟೆಯಾಡಲಾಕಾನನದಿ
ಸಿಂಹರಾಜನುಗೈದುಯಾದವವಧೆಯನು
ಮಣಿಯಪಡೆದನುಖುಷಿಯಲಿ
ಕಾನನದೊಳಗರ್ಭದಿಂದುದಿಸಿ
ಮರಣವಿಲ್ಲದಕರಡಿಯು
ಮೃಗೇಂದ್ರನಾಮಣಿಸೆಪಡೆದನಾಮಣಿಯ
ತನ್ನಪುತ್ರಿಯಾಡಲಾಗುಹೆಯೆಲ್ಲವು
ಬೆಳಗಿದಾಖುಷಿಯಿಂದಲೆ
ಭೋರ್ಗರೆಧುಮ್ಮಿಕ್ಕುವಾಜಲಧಾರೆಯಂತೆ
ಸಂತೋಷಪಟ್ಟಾನಾರಾಮಭಕ್ತನು
ಕುಲಜನರುಪುರವಾಸೀಗಳೆಲ್ಲಕೃಷ್ಣನಾನಂಬದೆ
ಅಪರಾದವನ್ನೆಸಗಿದಚೋರನಿವನೆಂದೊಡೆ
ಕುಪಿತವಾಯಿತಾತುಂಡುಯಾದವರಸಂಘಗಳು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ