KAVYASANCHAYA .......
ಶನಿವಾರ, ಜೂನ್ 4, 2016
ಉಸಿರಾಗು ಹಸಿರೆ
ಮರವಿದ್ದರೆ ಸಾಕಿತ್ತು
ಮನತುಂಬಲು ಉಸಿರು
ನೀರಿದ್ದರೆ ಬೇಕಿತ್ತು
ಬಯಲಿಗೆ ಹಸಿರು
ಹೊಳೆವ ಮಣ್ಣಿಗೆ
ಸುರಿವ ಗಂಗೆಯ
ತಂಪು ಕಣ್ಣಿಗೆ
ದುಡಿವ ರೈತಂಗೆ
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)