ಸೋಮವಾರ, ಏಪ್ರಿಲ್ 13, 2020

ಕಾಯಾಂದವನು 
ನಿವಾರಿಸು ನಿಧಾನಿಸು
ಬದುಕಿಗೊಂದವನು
ನೀ ಕಾದಿರಿಸು
ಸಿಂಗರಿಸು..

ನಿನ್ನಳತೆಯನು
ನೀನಾಡದಿರು
ಕಣ್ಣಳತೆಯಲಿ
ಕೊಂಡಾಡುವರು
ಸಿಹಿಕಹಿಗಳನು..

ಬೆರಳೆಣಿಕೆಯಲಿ
ನಿನ್ನವರಿದ್ದರೇನು
ಚಾಣಕ್ಯ ಇದ್ದವರ
ಬಳಸಿ ರಾಜ್ಯ ಕಟ್ಟಿಸಿದ
ನೀನಾಗು ನಿನ್ನವರಿಗಾಗಿ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ