KAVYASANCHAYA .......
ಸೋಮವಾರ, ಏಪ್ರಿಲ್ 13, 2020
ಕಾಯಾಂದವನು
ನಿವಾರಿಸು ನಿಧಾನಿಸು
ಬದುಕಿಗೊಂದವನು
ನೀ ಕಾದಿರಿಸು
ಸಿಂಗರಿಸು..
ನಿನ್ನಳತೆಯನು
ನೀನಾಡದಿರು
ಕಣ್ಣಳತೆಯಲಿ
ಕೊಂಡಾಡುವರು
ಸಿಹಿಕಹಿಗಳನು..
ಬೆರಳೆಣಿಕೆಯಲಿ
ನಿನ್ನವರಿದ್ದರೇನು
ಚಾಣಕ್ಯ ಇದ್ದವರ
ಬಳಸಿ ರಾಜ್ಯ ಕಟ್ಟಿಸಿದ
ನೀನಾಗು ನಿನ್ನವರಿಗಾಗಿ..
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ