ಗುರುವಾರ, ನವೆಂಬರ್ 21, 2013

ಉರುಳುತಿಹುದೋ ಧರೆಗೆ ಮರವು.. 
ನನ್ನ ಜೀವದ ಉಸಿರ ವರವು.. 
ಅದ ಕಡಿಯದಿರಣ್ಣಾ ಕಟ್ಟಿ ಭವಿತವ್ಯಕ್ಕೆ ಸಾವು..
ಮನುಕುಲದ ಗುಡಿಯಣ್ಣ ಈ ಸೊಬಗಿನ ಕಾಡು..