KAVYASANCHAYA .......
ಸೋಮವಾರ, ಏಪ್ರಿಲ್ 13, 2020
ಬೇಂದ್ರೆ....
ಬದುಕು ಬೆಂದೊಡನೆ
ಉದಿಪುದು ಜೀವ ಕವಿತೆ
ನೋವು ನಲಿವುಗಳು
ಸಮ್ಮಿಶ್ರ ಭಾವದೊರತೆ
ಸಜೀವ ಬಂದಿಯಾದೊಡೆ
ಒದಗಿ ಬರುವುದೇ ಜೀವನ
ಮತ್ತದೇ ಹಳೆ ನೆನಪು
ಹೊಸದೊಂದು ಸವಿಗವನ
- ಪೃಥ್ವಿರಾಜ್ ಜಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ