KAVYASANCHAYA .......
ಭಾನುವಾರ, ಜನವರಿ 5, 2020
ಆತ್ಮ ಪರಮಾತ್ಮನಲ್ಲಿ ಲೀನ
ಸಕಲವು ನಿನ್ನಲ್ಲೆ ತಲ್ಲೀನ
ನೀ ನಡೆದ ದಾರಿಯಲಿ
ತತ್ವ ಪ್ರತಿಪಾದನೆಯಲಿ
ಬೆಳಕಿವುದು ಮನುಕುಲಕೆ
ಮೌಢ್ಯವನು ಬದಿಗೊತ್ತಿ
ಧರ್ಮವನು ಹಿಡಿದಪ್ಪಿ
ಮಾತೃತ್ವವನು ಸಾರಿದೆ
ಶಿವನಾಗು ಭಗವಂತನಾಗು
ಮೋಕ್ಷಕ್ಕೆ ಶ್ರೀ ಕೃಷ್ಣನಾಗು
ಓ ಗುರುವೇ..
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ