ಭಾನುವಾರ, ಜನವರಿ 5, 2020

ಆತ್ಮ ಪರಮಾತ್ಮನಲ್ಲಿ ಲೀನ
ಸಕಲವು ನಿನ್ನಲ್ಲೆ ತಲ್ಲೀನ
ನೀ ನಡೆದ ದಾರಿಯಲಿ
ತತ್ವ ಪ್ರತಿಪಾದನೆಯಲಿ
ಬೆಳಕಿವುದು ಮನುಕುಲಕೆ
ಮೌಢ್ಯವನು ಬದಿಗೊತ್ತಿ
ಧರ್ಮವನು ಹಿಡಿದಪ್ಪಿ
ಮಾತೃತ್ವವನು ಸಾರಿದೆ
ಶಿವನಾಗು ಭಗವಂತನಾಗು
ಮೋಕ್ಷಕ್ಕೆ ಶ್ರೀ ಕೃಷ್ಣನಾಗು
ಓ ಗುರುವೇ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ