KAVYASANCHAYA .......
ಭಾನುವಾರ, ಮೇ 16, 2021
ಈ ಮುಂಜಾವಿನ ಮಂಜಿನಲಿ
ಸೂರ್ಯ ಕಿರಣ ಸೋಕಲು
ಹಸಿರ ಎಲೆಯು ಬಾಗಿದೆ
ಹನಿಯ ಭಾರದಿ ಧರೆಯ ಸ್ಪರ್ಶಕ್ಕೆ
ಈ ಮಣ್ಣ ಕಣವು ಕಾದಿದೆ
ಪುಟ್ಟಿದಾ ಜೀವಗಳಿಗೊಂದು
ಸಂಬಂಧ ಸರಪಳಿಯ ಹೆಸರಿದೆ
ಯವೌನ ಮುಪ್ಪು ಬದುಕ ಪಯಣ
ಬರುವ ಸಾವ ಕೊಂಡಿಯನು
ಈ ಮಣ್ಣ ಕಣವು ಕಾದಿದೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ