KAVYASANCHAYA .......
ಬುಧವಾರ, ಮೇ 5, 2021
ಭೋರ್ಗರೆಯುತಿವೆ ವರುಣಾನಾರ್ಭಟವು
ಹೊನಲು ಬೆಳಕಿನ ರಂಗಿನಾಟವು
ಸುರಿವ ಹನಿಗಳಿಗೆ ಹಸಿರು ಬಾಗಿಹವು
ಇಳೆಯ ಕೊಳೆಯನು ತೊಳೆದು ಸಾಗಿಹವು
ನಟಿಸೋ ಡೋಂಗಿ ನಾಯಕರ ಹಿಂಡಲಿ
ಸ್ವಾರ್ಥದಾಸೆಯ ಹಸಿದು ಕಸಿದ ಜೇಬಲಿ
ಹರಿವ ಮಳೆಯು ಉಳಿಸೋ ಹಸಿರು ವಸುಂಧರೆಯು
ಮನುಜ ಮನಸ್ಸನು ತಣಿಸದಾದುವು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ