KAVYASANCHAYA .......
ಸೋಮವಾರ, ಜನವರಿ 4, 2021
ಆ ಕತ್ತಲು ಮಂದ ಬೆಳಕಿರೆ
ದಾರಿಯುದ್ದಕೂ
ಈ ಬೆತ್ತಲು ಮನಸ ಸುತ್ತಲು
ನಾರಿಯುದ್ದಕೂ
ತಾಳವು ಇಲ್ಲದೆ
ಮುರಿದಂತೆ ನಿಶ್ಯಬ್ದವು
ತಣಿದಿಹ ನೆಲದಲ್ಲಿ
ಮಣ್ಣಕಂಪು ಸೆಳೆದಾಗ
ಕನಸಾಗಿ ಮಳೆಯಾಗಿ
ಹಸಿರಾಗಲು ಉಸಿರೇರಲು
ಇಂಪಾಗಲು ತಂಪಾಗಲು
ಸುರಿದಂತೆ ಜತೆ ದೃಶ್ಯವು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ