ಕೆಸರಾಗುತಿವೆ ಗದ್ದೆಗಳೆಲ್ಲವು ನೇಗಿಲೊಡೆದಿಹ ಮಣ್ಣಲಿ ಹಸಿರಾಗಲು ನೆಲದೊಳು ರೈತನೊಲವಿನ ಕಾಯಕ
ಹಸಿವ ತಣಿಸುವ ಮಂತ್ರವು ಹೆಣೆದ ಉಲುಮೆಯ ತಂತ್ರವು ನೀರನುಳಿಸುವ ಬದುವ ಕಟ್ಟುವ ಬದುಕ ಕಟ್ಟಿದ ಸಂಸ್ಕೃತಿ..
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ