ಭಾನುವಾರ, ಆಗಸ್ಟ್ 5, 2018

ಕೆಸರಾಗುತಿವೆ ಗದ್ದೆಗಳೆಲ್ಲವು
ನೇಗಿಲೊಡೆದಿಹ ಮಣ್ಣಲಿ
ಹಸಿರಾಗಲು ನೆಲದೊಳು
ರೈತನೊಲವಿನ ಕಾಯಕ

ಹಸಿವ ತಣಿಸುವ ಮಂತ್ರವು
ಹೆಣೆದ ಉಲುಮೆಯ ತಂತ್ರವು
ನೀರನುಳಿಸುವ ಬದುವ ಕಟ್ಟುವ
ಬದುಕ ಕಟ್ಟಿದ ಸಂಸ್ಕೃತಿ..

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ