ಧರ್ಮ ಕರ್ಮಗಳ
ಅಣಕಿಸಿ ಭಂಜಿಸುವ
ರಾಜಕೀಯ ಸರದಾರರ
ನೆಚ್ಚಿ ಕಚ್ಚಾಡುವ
ಕಾಯಕ ವ್ಯಾದಿಗಳೆ
ನಿಮಗೆಲ್ಲಿ ಅರ್ಥವಾಗುವುದು
ರಾಜಕೀಯ ತೊರೆದ
ಧರ್ಮ ಜೀವನದ
ಚಿಂತನಾ ಚಾವಡಿಯ
ಶಿವಶರಣರ ನಡೆ
ಜಾತಿಯಿಂದ ಜಾತನಲ್ಲ
ಚಿಂತನೆಯು ಪುಟಿದೇಳಲು
ನಿನ್ನ ಹೊಸಹುಟ್ಟು
ಶಿವ ಭಕ್ತರಿಗದು ಲೌಕಿಕ
ಸ್ವರ್ಗದಂತಿವುದು ಅರಿತರೆ
ತನ್ನರಿದವನಿಗೆ ಕೇಳಿಸದು
ಕಲ್ಯಾಣದ ಕೂಗು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ