ಚಿನ್ನದಂತ ನಗುವಚೆಲ್ಲಿ
ಇಟ್ಟು ಗುರಿಯ ಹಾವ ಬಳ್ಳಿ
ಸುಟ್ಟು ಬಿಡುವ ಚೀನದಲ್ಲಿ
ಪ್ರಬುದ್ಧನಾದ ಬುದ್ಧನೆಲ್ಲಿ ...?
ಮತವಿರದ ತತ್ವದಲ್ಲಿ
ಪಥವಿರದ ವೇಗದಲ್ಲಿ
ವ್ಯತಿರಿಕ್ತ ನೆಲದಲ್ಲಿ
ಪ್ರಬುದ್ಧನಾದ ಬುದ್ಧನೆಲ್ಲಿ...?
ಶಾಂತಿ ಮರೆತ ನಾಯಕರಲ್ಲಿ
ಕ್ರಾಂತಿ ತುಂಬಿದ ಒಡಲಲ್ಲಿ
ಜಗವ ಗೆಲ್ಲುವ ತವಕದಲ್ಲಿ
ಪ್ರಬುದ್ಧನಾದ ಬುದ್ಧನೆಲ್ಲಿ...?
ಮತ್ತೆ ಇದೇ ಭಾರತದಲ್ಲಿ
ಶಾಂತಿದೂತನ ಮಣ್ಣಕಣದಲ್ಲಿ
ಹುಟ್ಟಿ ಬರಬಹುದೇ ದೀಕ್ಷೆಯಲ್ಲಿ
ಪ್ರಬುದ್ಧನಾದ ಬುದ್ಧನಲ್ಲಿ....!!!
ನಿಮ್ಮ....
ರಾಜ್.......

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ